ಉಡುಪಿ ಜೆಲ್ಲೆಗೆ ನಿಮಗೆ ಸ್ವಾಗತ

 

 

Udupi District First PUC Annual Exam Results

 

 

ಪರಶುರಾಮ ಸೃಷ್ಟಿಯಾದ ಉಡುಪಿ ಪುರಾಣ ಪ್ರಸಿದ್ಧ. ಹನ್ನೆರಡನೇ ಶತಮಾನದಲ್ಲಿ ದ್ವೈತ ಮತದ ಪ್ರತಿಷ್ಠಾಪನಾಚಾರ್ಯರೆನಿಸಿದ ಶ್ರೀ ಮಧ್ವಾಚಾರ್ಯರು ಇಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ಮತ್ತು ಅಷ್ಟಮಠಗಳನ್ನೂ ಸ್ಥಾಪಿಸಿದರು. ಉಡುಪಿ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದ್ದು.

ಕೊಲ್ಲೂರು ಶ್ರೀ ಮುಕಾಂಬಿಕ ದೇವಸ್ಥಾನ, ಕುಂಬಾಶಿ, ಹಟ್ಟಿಯಂಗಡಿ, ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನ,  ಕಾರ್ಕಳ ವೆಂಕಟರಮಣ ದೇವಸ್ಥಾನ, ಅತ್ತೂರು ಚರ್ಚ್, ಕಲ್ಯಾಣಪುರ ಮಿಲಾಗ್ರಿಸ್ ಚರ್ಚ್, ಜಾಮೀಯ ಮಸೀದಿಗಳು ಉಡುಪಿ ಜಿಲ್ಲೆಯನ್ನು ಶೃದ್ಧಾ ಮತ್ತು ಭಕ್ತಿ ಕೇಂದ್ರವಾಗಿಸಿವೆ.

ಅಲ್ಲದೆ ಮರವಂತೆ, ಕಾಪು, ಮಲ್ಪೆ ಬೀಚುಗಳು, ಸೈಂಟ್ ಮೇರಿಸ್ ದ್ವೀಪಗಳು ಪ್ರಸಿದ್ಧ ಪ್ರವಾಸಿ ತಾಣಗಳು......                                    ಇನ್ನು ಇದೆ.

 

 

 

 

       

 

 

 

ಉಡುಪಿ  ಜಿಲ್ಲಾ ಕನ್ನಡ ಸಾಹಿತ್ಯ  ಸಮ್ಮೇಳನ

 

 

ಉಡುಪಿ ಪರ್ಯಾಯ ಮಹೋತ್ಸವ

 
 

ತಾ. ೧೯ ರಂದು  ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಸಂಜೆ ೬ ಗಂಟೆಗೆ ನಡೆಯಲಿದೆ. ಉಡುಪಿಯ ಅಂಬಲಪಾಡಿ  ಜನಾರ್ಧನ ಮಹಾಕಾಳಿ ದೇವಸ್ಥನಾನದ ವಠಾರದಲ್ಲಿ  ನಡೆಯುವ ಈ ಸಮ್ಮೇಳನವನ್ನು  ತಾ.೨೦ ರಂದು ಬೆಳಿಗ್ಗೆ ಗೃಹಸಚಿವ ಡಾ.ವಿ.ಎಸ್. ಆಚಾರ್ಯ ಉದ್ಘಾಟಿಸಲಿದ್ದಾರೆ. ಸಮ್ಮೇಳನಾ ಧ್ಯಕ್ಷತೆಯನ್ನು  ಖ್ಯಾತ ವಿದ್ವಾಂಸ ಡಾ.ಯು.ಪಿ. ಉಪಾಧ್ಯಾಯ ವಹಿಸಲಿದ್ದಾರೆ.

 

 

ಚೊರ್ಣೋತ್ಸವದ ಮೂರು ದಿನಗಳ ಮೇಲೆ ಎರಡು ವರ್ಷಗಳಿಗೊಂದು ಸಲ ನಡೆಯುವ ಉತ್ಸವವು ಪರ್ಯಾಯೋತ್ಸವವೆನ್ನಿಸಿಕೊಳ್ಳುತ್ತದೆ. ಎರಡು ವರ್ಷಗಳ ತನಕ ಶ್ರೀಕೃಷ್ಣನ ಪೂಜೆ ಪೂರೈಸಿದ ಪರ್ಯಾಯ ಸ್ವಾಮಿಯವರು ಮುಂದಿನ ಎರಡು ವರ್ಷಗಳಲ್ಲಿ ಇನ್ನೊಂದು ಮಠದ ಯತಿಗಳಿಗೆ ಶ್ರೀಕೃಷ್ಣನ ಮಠದ ಪೂಜೆಯ ಆಡಳಿತವನ್ನು ಒಪ್ಪಿಸಿ ಕೊಡುವುದೇ ಈ ಉತ್ಸವದ ಉದ್ದೇಶ.

 
Copyright © 2007-10 Maldives Computes, Santhekatte, Udupi  All rights reserved. Designed@Maldives Computers email : maldives@udupionline.in